10.2.2015 ರಂದು ಹಾವೇರಿ ಸಮೀಪ ಮಲಗುಂದ ಆಶ್ರಮದಲ್ಲಿ ಸಾವಿರ ಜನರಿಂದ ಸಾಮೂಹಿಕ ಅಗ್ನಿಹೋತ್ರವು ಪೂಜ್ಯ ಚಿದ್ರೂಪಾನಂದ ಸರಸ್ವತೀ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ನಡೆಯಲಿದೆ. ಆಸಕ್ತರು vedasudhe@gmail.com ಸಂಪರ್ಕಿಸಿ.
.

Monday 15 December 2014

ಒಂದು ಸಾವಿರ ಜನರಿಂದ ಸಾಮೂಹಿಕ ಅಗ್ನಿಹೋತ್ರ

ಸಾನ್ನಿಧ್ಯ : ಪೂಜ್ಯ ಸ್ವಾಮೀ ಚಿದ್ರೂಪಾನಂದ ಸರಸ್ವತೀ
 ಸ್ಥಳ :  ಆರ್ಷ ವಿದ್ಯಾನಿಕೇತನ , ಮಲಗುಂದ , ಹಾನಗಲ್ -ತಾ||, ಹಾವೇರಿ ಜಿಲ್ಲೆ.   ದಿನಾಂಕ : 10.02.2015  ಮಂಗಳವಾರ ಆಸಕ್ತರೆಲ್ಲರಿಗೂ  ಮುಕ್ತ ಅವಕಾಶ. 
ಸಹಯೋಗ:  ವೇದಭಾರತೀ , ಹಾಸನ 
ವಿವರಗಳಿಗೆ vedasudhe@gmail.com   ಗೆ  ಮೇಲ್ ಮಾಡಿ.